ಸಂವಿಧಾನದ ಮೂಲಕ ನವ ಭಾರತವನ್ನು ಕಟ್ಟಿದ ಮಹಾನ್ ದಾರ್ಶನಿಕ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನದ ಸವಿನೆನಪು. ಅಸಮಾನತೆಯ ಕತ್ತಲನ್ನು ಓಡಿಸಿ ಜ್ಞಾನದ ಬೆಳಕು ಚೆಲ್ಲಿದ ಬಾಬಾಸಾಹೇಬರ ತತ್ತ್ವಗಳು ನಮ್ಮ ಬದುಕಿಗೆ ಸದಾ ದಾರಿದೀಪ.
.
.
Read more
ರಾಜಸ್ಥಾನ್ ರಾಯಲ್ಸ್ ತಂಡದ ಸತತ ಗೆಲುವಿನ ಓಟಕ್ಕೆ ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಕೊನೆಗೂ ಬ್ರೇಕ್ ಹಾಕಿದೆ. ಕ್ಯಾಪ್ಟನ್ ಇಶಾನ್ ಕಿಶನ್ ಅವರ ಚಾಣಾಕ್ಷ ನಾಯಕತ್ವ ಹಾಗೂ ತಂಡದ ಇಬ್ಬರು ಯುವ ಅನ್-ಕ್ಯಾಪ್ಡ್ ಭಾರತೀಯ ಬೌಲರ್ಗಳ ಮಾರಕ ದಾಳಿಯ ನೆರವಿನಿಂದ ಹೈದರಾಬಾದ್ ಅದ್ಭುತ ಜಯ ಸಾಧಿಸಿದೆ. ಈ ಮೂಲಕ ಈ ಬಾರಿಯ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದ ರಾಯಲ್ಸ್ಗೆ SRH ಮೊದಲ ಸೋಲಿನ ರುಚಿ ತೋರಿಸಿದೆ.
.
.
Read more