ಸಂವಿಧಾನದ ಮೂಲಕ ನವ ಭಾರತವನ್ನು ಕಟ್ಟಿದ ಮಹಾನ್ ದಾರ್ಶನಿಕ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನದ ಸವಿನೆನಪು. ಅಸಮಾನತೆಯ ಕತ್ತಲನ್ನು ಓಡಿಸಿ ಜ್ಞಾನದ ಬೆಳಕು ಚೆಲ್ಲಿದ ಬಾಬಾಸಾಹೇಬರ ತತ್ತ್ವಗಳು ನಮ್ಮ ಬದುಕಿಗೆ ಸದಾ ದಾರಿದೀಪ.
.
.
Read more
